ಸ್ಯಾಂಡಲ್ವುಡ್ಗೆ ಹೊತ್ತಿಕೊಂಡ ಡ್ರಗ್ಸ್ ಬೆಂಕಿ; ತುರ್ತು ಸಭೆ ಕರೆದ ಫಿಲಂ ಚೇಂಬರ್
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾದ ಕಿಡಿ ಹೊತ್ತಿ ಉರಿಯುತ್ತಿದೆ. ಚಂದನವನದ ‘ತುಪ್ಪ’ದ ಬೆಡಗಿ ರಾಗಿಣಿ ದ್ವಿವೇದಿ ಸಿಸಿಬಿ ಪೊಲೀಸರ ಬಂಧನಕ್ಕೊಳಪಟ್ಟಿದ್ದಾರೆ. ನಟಿ ಸಂಜನಾ ಗಲ್ರಾನಿಗೂ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ಸಂಜನಾ ಆಪ್ತ ರಾಹುಲ್, ರಾಗಿಣಿ ಗೆಳೆಯ ರವಿಶಂಕರ್ನನ್ನೂ ಬಂಧಿಸಿಲಾಗಿದೆ. ಇನ್ನು ಹೆಚ್ಚಿನ ನಟ-ನಟಿಯರು ಸಿಕ್ಕಿಬೀಳುವ ಸಾಧ್ಯತೆ ಇದ್ದು, ಕೆಲವರ ಕೃತ್ಯಕ್ಕೆ ಇಡೀ ಚಿತ್ರರಂಗವೇ ಸದ್ಯ ಮಂಕಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತುರ್ತು ಮೀಟಿಂಗ್ ಕರೆದಿದೆ.
ಫಿಲಂ ಚೇಂಬರ್ ಅಧ್ಯಕ್ಷ ಜಯರಾಜ್ ಇಂದು(ಶನಿವಾರ) ಬೆಳಗ್ಗೆ 11.30ಕ್ಕೆ ತುರ್ತು ಮೀಟಿಂಗ್ ಕರೆದಿದ್ದು ಹಲವು ಮಹತ್ತರ ನಿರ್ಧಾರ ಕೈಗೊಳ್ಳುವ ಬಗ್ಗೆ ಚರ್ಚೆಯಾಗಲಿದೆ. ಡ್ರಗ್ ಮಾಫಿಯಾದಲ್ಲಿ ಚಿತ್ರರಂಗದ ನಂಟಿನ ಕುರಿತು ಚರ್ಚೆ, ನಟಿ ರಾಗಿಣಿ ವಿಷಯದಲ್ಲಿ ಮುಂದಿನ ನಿರ್ಧಾರ? ಇನ್ನೂ ಹೆಚ್ಚಿನ ನಟ-ನಟಿಯರು ಸಿಕ್ಕಿಬಿದ್ದರೆ ಏನು ಮಾಡಬೇಕು ಎಂದೆಲ್ಲ ತೀರ್ಮಾನ ತೆಗೆದುಕೊಳ್ಳಲಿದೆ.
पीएम ने मन की बात में की पश्चिम चंपारण के थारु जनजाति की चर्चा। #MannKiBaat pic.twitter.com/UVl1KO9ykV
— PMO India (@PMOIndia) August 31, 2020
-
ಬಾಲ್ಯದಿಂದಲೇ “ಈ” ಕಾಯಿಲೆಯಿಂದ ಬಳಲುತ್ತಿದ್ದಾರಂತೆ ಮಗಧೀರ ಬೆಡಗಿ ಕಾಜಲ್..!!!
-
ಅ.15ರಿಂದ ಚಿತ್ರಮಂದಿರಗಳು ಓಪನ್, ಶೇ.58ರಷ್ಟ ಪ್ರೇಕ್ಷಕರಿಗಷ್ಟೇ ಅವಕಾಶ
-
ರಚಿತಾ ಅಕೌಂಟ್ಗೆ ಇನ್ನೆರಡು: ಹುಟ್ಟುಹಬ್ಬಕ್ಕೆ ಫಸ್ಟ್ಲುಕ್ಗಳ ಉಡುಗೊರೆ
-
ಕಣ್ಣೀರಿಟ್ಟ ಅನುಶ್ರೀಗೆ ‘ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ’ ಎಂದ ಮತ್ತೊಬ್ಬ ನಟಿ
-
ರಿಯಾಗೆ ಸದ್ಯಕ್ಕೆ ಜೈಲೇ ಗತಿ; ಜಾಮೀನು ಅರ್ಜಿ ವಜಾಗೊಳಿಸಿದ ಮುಂಬೈ ಕೋರ್ಟ್
Stay Connected
Get Newsletter
Subscribe to our newsletter to get latest news, popular news and exclusive updates.